ಗುರುಪ್ರಸಾದ ಕಾಗಿನೆಲೆಯವರ ಹೊಸ ಕಾದಂಬರಿಯ ಆಯ್ದ ಭಾಗ
ಕೊನರುವಿನಲ್ಲಿ ಕಾದಂಬರಿ ಭಾಗದ ಪುಟವನ್ನು ಓದಿದೆ...ಇಂತಹ ತಳಮಳ ಸುಮಾರು ಜನರ ನಿತ್ಯ ಸತ್ಯ!!
-- ಕೃಷ್ನಮೂರ್ತಿ ಬಿ. ಎಸ್.
ಆಯ್ಕೆ ಬಹಳ ಚೆನ್ನಾಗಿದೆ👌🏼
ಇದನ್ನು ಓದುತ್ತಿರುವಾಗ ವಾಯುಸ್ತುತಿಯ ನೆನಪಾಯಿತು. ಬಾಲ್ಯದಲ್ಲಿ ನಾಲಗೆ ಹೊರಳಲೆಂದು ಈ ಮಂತ್ರವನ್ನು ಬಾಯಿಪಾಠ ಮಾಡಿಸಲಾಗುತ್ತಿತ್ತು.
"ಪಾಂತಸ್ಮಾನ್ ಪುರುಹೂತ ವೈರಿ ಬಲಮಮ್..."
-- ಡಾ. ವಿನೋದ್ ಛೆಬ್ಬಿ
ಗುರುಪ್ರಸಾದ ಕಾಗಿನೆಲೆಯವರ ಹೊಸ ಕಾದಂಬರಿ ಓದುವ ಕುತೂಹಲ ಹುಟ್ಟಿಸಿದೆ. ತರಿಸಿಕೊಂಡು ಓದುವೆ. ಧನ್ಯವಾದಗಳು.
-- ತೇರಳಿ ಶೇಖರ್
ಕೊನರುವಿನಲ್ಲಿ ಕಾದಂಬರಿ ಭಾಗದ ಪುಟವನ್ನು ಓದಿದೆ...ಇಂತಹ ತಳಮಳ ಸುಮಾರು ಜನರ ನಿತ್ಯ ಸತ್ಯ!!
-- ಕೃಷ್ನಮೂರ್ತಿ ಬಿ. ಎಸ್.
ಆಯ್ಕೆ ಬಹಳ ಚೆನ್ನಾಗಿದೆ👌🏼
ಇದನ್ನು ಓದುತ್ತಿರುವಾಗ ವಾಯುಸ್ತುತಿಯ ನೆನಪಾಯಿತು. ಬಾಲ್ಯದಲ್ಲಿ ನಾಲಗೆ ಹೊರಳಲೆಂದು ಈ ಮಂತ್ರವನ್ನು ಬಾಯಿಪಾಠ ಮಾಡಿಸಲಾಗುತ್ತಿತ್ತು.
"ಪಾಂತಸ್ಮಾನ್ ಪುರುಹೂತ ವೈರಿ ಬಲಮಮ್..."
-- ಡಾ. ವಿನೋದ್ ಛೆಬ್ಬಿ
ಗುರುಪ್ರಸಾದ ಕಾಗಿನೆಲೆಯವರ ಹೊಸ ಕಾದಂಬರಿ ಓದುವ ಕುತೂಹಲ ಹುಟ್ಟಿಸಿದೆ. ತರಿಸಿಕೊಂಡು ಓದುವೆ. ಧನ್ಯವಾದಗಳು.
-- ತೇರಳಿ ಶೇಖರ್