Discussion about this post

User's avatar
SREENATH M V's avatar

ಕೆ.ವಿ.ತಿರುಮಲೇಶರ ಕಥಾ ನಿರೂಪಣೆ ಬಹಳ ಚಂದ. ಎಷ್ಟು ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ ಎಂದರೆ ನಮ್ಮ ಅರಿವಿಗೆ ಬಾರದ ಉಸಿರಾಟದ ಹಾಗೆ ಸಹಜವಾಗಿರುತ್ತದೆ. ಅವರ ಊರಿನ ಪಕ್ಕೀರನ ಮಾತುಕತೆಗಳ ಪ್ರಭಾವಕ್ಕೆ ಇವರ ಸಾಹಿತ್ಯ ಒಳಗಾಗಿರುವುದನ್ನು ಯಾವ ಮುಚ್ಚುಮರೆಯಿಲ್ಲದೆ ನಿರೂಪಿಸುವ ಪರಿ ಅನನ್ಯ. "ಬಹುವಚನ" ಬೇಗ ಲೋಕಾರ್ಪಣೆಗೊಳ್ಳಲಿ.

No posts

Ready for more?